haveri
ಬ್ಯಾಡಗಿ ಮೆಣಸಿನ ದರ ಕುಸಿತ…! ಏರಿದ ರೈತರ ಆಕ್ರೋಶ..! APMC ಧ*ಗ ಧ*ಗ…!
ಹಾವೇರಿ : ಬ್ಯಾಡಗಿ ಮೆಣಸಿನಕಾಯಿಗೆ (byadagi chilly ) ಮಾರುಕಟ್ಟೆಯಲ್ಲಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಆ*ಕ್ರೋಶಿತ ರೈತರ ಪ್ರ*ತಿಭಟನೆ ತೀವೃ ಸ್ವರೂಪಕ್ಕೆ ತಿರುಗಿದೆ. ಪ್ರತಿಭಟನೆ ನಿಯಂತ್ರಿಸಲು ಬಂದ ಪೊಲೀಸರನ್ನೇ ಓಡಿಸಿದ ರೈತರು ವಾಹನಗಳಿಗೆ ಬೆಂ*ಕಿ ಹಚ್ಚಿದ್ದಾರೆ. ಬ್ಯಾಡಗಿ ಎಪಿಎಂಸಿ ಮುಂದೆ ಪ್ರ*ತಿಭಟನೆ ನಡೆಸಿದ ರೈತರು ಕಚೇರಿ ದ್ವಂಸ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಂ*ಕಿ ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನೇ ಸ್ಥಳದಿಂದ ಓಡಿಸಿದ ರೈತರು ಚಿತ್ರೀಕರಣ ಮಾಡುತ್ತಿದ್ದ ಮಾದ್ಯಮದವರ ಮೇಲೂ ಹ*ಲ್ಲೆ ನಡೆಸಿದ್ದಾರೆ.
ಘಟನೆಯ ವಿವರ :
ಬ್ಯಾಡಗಿ ಮೆಣಸಿಗೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದ ಕಾರಣ ಬ್ಯಾಡಗಿ ಎಪಿಎಂಸಿ ( APMC ) ಮುಂದೆ ರೈತರು ಪ್ರ*ತಿಭಟನೆ ನಡೆಸಿದ್ದರು. ಸಾವಿರಾರು ರೈತರು ಎಪಿಎಂಸಿ ಮುಂದೆ ಜಮಾಯಿಸಿ ದರ ಕುಸಿತಕ್ಕೆ ಎಪಿಎಂಸಿ ಕಾರಣ ಎಂದು ಆ*ಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಅಧಿಕಾರಿಗಳು ರೈತರ ಜೊತೆ ಮಾತನಾಡಲು ಬಾರದ ಕಾರಣ ರೈತರ ಆ*ಕ್ರೋಶ ಹೆಚ್ಚಾಗಿತ್ತು. ಈ ವೇಳೆ ರೈತರ ಗುಂಪಿನಿಂದ ಎಪಿಎಂಸಿ ಕಚೇರಿಗೆ ಕಲ್ಲು ತೂ*ರಾಟ ನಡೆದಿದೆ. ಕಲ್ಲು ತೂ*ರಾಟದಿಂದ ಎಪಿಎಂಸಿ ಕಚೇರಿಯ ಗಾಜುಗಳು ಪುಡಿಯಾಗಿದ್ದು ಬಿ*ಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಕಚೇರಿಗೆ ನುಗ್ಗಿದ ರೈತರು ಕಚೇರಿಯ ಪೀಠೋಪಕರಣಗಳನ್ನು ಪು*ಡಿಗೈದಿದ್ದಾರೆ. ಕಚೇರಿಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಪು*ಡಿಗೈದು ಆ*ಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಕಚೇರಿ ಹೊರಗೆ ನಿಂತಿದ್ದ ಎಪಿಎಂಸಿ ಅಧ್ಯಕ್ಷರ ಕಾರಿಗೆ ಯಾರೋ ಬೆಂ*ಕಿ ಹಚ್ಚಿದ್ದಾರೆ.
ಇಷ್ಟೆಲ್ಲಾ ಆಗುತ್ತಿದ್ರೂ ಪೊ*ಲೀಸರಿಂದ ರೈತರನ್ನು ನಿಯಂತ್ರಿಸೋದು ಸಾದ್ಯವಾಗಿಲ್ಲ. ಬದಲಾಗಿ ರೈತರೆಲ್ಲರು ಸೇರಿ ಪೊ*ಲೀಸರನ್ನು ಅಲ್ಲಿಂದ ಓಡಿಸಿದ್ದಾರೆ. ಇನ್ನು ಎಪಿಎಂಸಿಯಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೂ ಬೆಂ*ಕಿ ಹಚ್ಚಿದ್ದು ಕೆಲವು ವಾಹನಗಳು ಬೆಂ*ಕಿಗೆ ಆ*ಹುತಿಯಾಗಿದೆ. ಈ ವೇಳೆ ಬೆಂ*ಕಿ ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನೂ ( Fire service ) ರೈತರು ಅಲ್ಲಿಂದ ಓಡಿಸಿದ್ದಾರೆ. ಒಟ್ಟಾರೆ ಬ್ಯಾಡಗಿ ಎಪಿಎಂಸಿ ಕಚೇರಿ ಮುಂದೆ ಉ*ದ್ವಿ*ಘ್ನ ವಾತಾವರಣ ಉಂಟಾಗಿದ್ದು, ರೈತರ ಆ*ಕ್ರೋಶ ನಿಯಂತ್ರಣಕ್ಕೆ ಬಂದಿಲ್ಲ.
ಬ್ಯಾಡಗಿ ಮಾರುಕಟ್ಟೆಗೆ ಐಜಿಪಿ ತ್ಯಾಗರಾಜ ಬೇಟಿ.
ಪೊ*ಲೀಸರನ್ನು ಓಡಿಸಿದ್ದ ರೈತರು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನೂ ಒಡೆದು ಹಾಕಿದ್ದಾರೆ. ಗ*ಲಾಟೆಯ ವಿಡಿಯೋ ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಈ ವೇಳೆ ಖಾಸಗಿ ಮಾದ್ಯಮದ ಕ್ಯಾಮೆರಾಮೆನ್ ಮೇಲೂ ಚಿತ್ರೀಕರಣ ಮಾಡದಂತೆ ರೈತರು ಹ*ಲ್ಲೆ ನಡೆಸಿದ್ದಾರೆ.
ಈ ವೇಳೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಜೊತೆ ಎಪಿಎಂಸಿಗೆ ಆಗಮಿಸಿದ ಐಜಿಪಿ ತ್ಯಾಗರಾಜ ರೈತರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಮನವೊಲಿಕೆಗೆ ಬಗ್ಗದ ರೈತರು ಎಪಿಎಂಸಿ ಪ್ರಾಂಗಣದಿಂದ ಹೊರಬಂದು ರಸ್ತೆಯಲ್ಲಿ ಪ್ರ*ತಿಭಟನೆ ನಡೆಸಿದ್ದಾರೆ.
- FILM6 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM6 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- FILM7 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!
- chikkamagaluru6 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!