ಏಳರ ಬಾಲೆಯ ಕಣ್ಣು ಕುಕ್ಕಿ ವಿಕೃತಿ ಮೆರೆದ ಸೈಕೋ ಕಿಲ್ಲರ್ ವಾಮಂಜೂರು ಪ್ರವೀಣನ ಕಥೆ ಕೇಳಿದ್ರೆ ನೀವೂ ಬೆಚ್ಚಿ ಬೆಳ್ತೀರಾ..!!

ಮಂಗಳೂರು: ಸೀರಿಯಲ್ ಕಿಲ್ಲರ್ ಪ್ರವೀಣ್‌ನನ್ನು ಸಾತಂತ್ರ್ಯ ಅಮೃತಮಹೋತ್ಸವ ಸಂದರ್ಭ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳು ನಡೆಯುತ್ತಿರುವ ಬೆನ್ನಲ್ಲೆ ಸರಣಿ ಕೊಲೆಗಳ ಈ ಅಪರಾಧಿಯನ್ನು ಬಿಡುಗಡೆ ಮಾಡಲೇಬಾರದು ಎಂದು ಪ್ರವೀಣ್ ಕೈಯಾರೆ ಕೊಲೆಯಾದ ಕುಟುಂಬಸ್ಥರು ಹಾಗೂ ಸ್ವತಃ ಪ್ರವೀಣ್‌ ಪತ್ನಿ ಮತ್ತು ಊರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಮುಖರನ್ನೊಳಗೊಂಡ 50 ಜನರ ನಿಯೋಗ ಮಂಗಳೂರು ನಗರ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಎರಡೂವರೆ ದಶಕದ ಹಿಂದೆ ಮಂಗಳೂರು ನಗರದ ಹೊರವಲಯದ ವಾಮಂಜೂರಿನಲ್ಲಿ ಹಂತಕ … Continue reading ಏಳರ ಬಾಲೆಯ ಕಣ್ಣು ಕುಕ್ಕಿ ವಿಕೃತಿ ಮೆರೆದ ಸೈಕೋ ಕಿಲ್ಲರ್ ವಾಮಂಜೂರು ಪ್ರವೀಣನ ಕಥೆ ಕೇಳಿದ್ರೆ ನೀವೂ ಬೆಚ್ಚಿ ಬೆಳ್ತೀರಾ..!!