ಬೆಳ್ಳಾರೆಯಲ್ಲಿ ಗಂಭೀರ ಹಲ್ಲೆಗೊಳಗಾದ ಮಸೂದ್‌ ಕೊನೆಯುಸಿರು

ಸುಳ್ಯ: ಬೆಳ್ಳಾರೆಯಲ್ಲಿ ತಂಡವೊಂದರಿಂದ ತೀವ್ರ ಹಲ್ಲೆಗೊಳಗಾಗಿದ್ದ ಮುಸ್ಲಿಂ ಯುವಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ. ಮಸೂದ್ (19) ಮೃತಪಟ್ಟ ಯುವಕ. ಈತನನ್ನು ನಿನ್ನೆ ನಗರದ ಪಡೀಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಕರಣ ಸಂಬಂಧ ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ. ಘಟನೆಯ ಹಿನ್ನೆಲೆ ಮೂಲತಃ ಕಾಸರಗೋಡು ಮೊಗ್ರಾಲ್‌ ಪುತ್ತೂರಿನ ಮಸೂದ್ ತಿಂಗಳ ಹಿಂದೆಯಷ್ಟೇ ಬೆಳ್ಳಾರೆಯ ಕಳಂಜದಲ್ಲಿರುವ ಅಜ್ಜ ಅಬ್ಬು ಎಂಬವರ ಮನೆಗೆ ಬಂದು ನೆಲೆಸಿದ್ದು, ಅಲ್ಲೇ ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದರೆನ್ನಲಾಗಿದೆ. ಜು.19 ರಂದು ಮಂಗಳವಾರ ಸಂಜೆ ವಿಷ್ಣು … Continue reading ಬೆಳ್ಳಾರೆಯಲ್ಲಿ ಗಂಭೀರ ಹಲ್ಲೆಗೊಳಗಾದ ಮಸೂದ್‌ ಕೊನೆಯುಸಿರು