ಬೆಳ್ಳಂ ಬೆಳಗ್ಗೆ ಸೌಂಡ್‌ ಮಾಡಿದ ಉಳ್ಳಾಲ ಪೊಲೀಸರ ಪಿಸ್ತೂಲ್‌: ಎಸ್ಕೇಪ್‌ಗೆ ಯತ್ನಿಸಿದ ರೌಡಿಶೀಟರ್‌ಗೆ ಗುಂಡೇಟು

ಉಳ್ಳಾಲ:  ಪ್ರಕರಣವೊಂದರ ಮಹಜರಿಗೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ ರೌಡಿಶೀಟರ್‌ ಮೇಲೆ ಪೊಲೀಸ್ ಫೈರಿಂಗ್ ಕೊಣಾಜೆ‌ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ಇಂದು ಮುಂಜಾನೆ ನಡೆದಿದೆ. ರೌಡಿಶೀಟರ್ ಮುಕ್ತಾರ್ ಘಟನೆಯಲ್ಲಿ ಪೊಲೀಸ್‌ ಸಿಬ್ಬಂದಿ ವಾಸುದೇವ ಹಾಗೂ ಅಕ್ಬರ್ಗೆ ಗಾಯವಾಗಿದ್ದು, ರೌಡಿಶೀಟರ್ ಮುಕ್ತಾರ್ ಕಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವಿವರ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 14 ಕ್ಕೂ ಅಧಿಕ ಪ್ರಕರಣ ಇರುವ ರೌಡಿಶೀಟರ್ ಮುಕ್ತಾರ್ ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ … Continue reading ಬೆಳ್ಳಂ ಬೆಳಗ್ಗೆ ಸೌಂಡ್‌ ಮಾಡಿದ ಉಳ್ಳಾಲ ಪೊಲೀಸರ ಪಿಸ್ತೂಲ್‌: ಎಸ್ಕೇಪ್‌ಗೆ ಯತ್ನಿಸಿದ ರೌಡಿಶೀಟರ್‌ಗೆ ಗುಂಡೇಟು