ಬೆಳ್ತಂಗಡಿ: ಇಂದಬೆಟ್ಟು ಕೊಲೆ ಪ್ರಕರಣ-ಓರ್ವನ ವಿರುದ್ಧ ಪೋಕ್ಸೋ ದಾಖಲು

ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟು ಗ್ರಾಮದ ಪರಾರಿ ಶಾಂತಿನಗರ ಎಂಬಲ್ಲಿ ದಲಿತ ವ್ಯಕ್ತಿಯ ಕೊಲೆ ಪ್ರಕರಣದ ಹಿಂದೆ ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಓರ್ವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ನಾರಾಯಣ ನಾಯ್ಕ ನಿನ್ನೆ ನಡೆದ ಹಲ್ಲೆ ಹಾಗೂ ಕೊಲೆ ಪ್ರಕರಣದಲ್ಲಿ ಹಲ್ಲೆಗೊಳಗಾದ ನಾರಾಯಣ ನಾಯ್ಕ ವಿರುದ್ಧ 6ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿಯ ತಾಯಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಗಾಯಾಳು ನಾರಾಯಣ ನಾಯ್ಕರ … Continue reading ಬೆಳ್ತಂಗಡಿ: ಇಂದಬೆಟ್ಟು ಕೊಲೆ ಪ್ರಕರಣ-ಓರ್ವನ ವಿರುದ್ಧ ಪೋಕ್ಸೋ ದಾಖಲು