40 ಜನರೊಂದಿಗೆ ಬಿಜೆಪಿಗೆ ಬರಲು ಡಿಕೆಶಿ ಕಾಯುತ್ತಿದ್ದಾರೆ : ಸ್ಫೋಟಕ ಹೇಳಿಕೆ ನೀಡಿದ ಮುನಿರತ್ನ!

ಬೆಂಗಳೂರು : ಡಿಕೆ ಶಿವ‌ಕುಮಾರ್‌ ಅವರು 40 ಶಾಸಕರ ಜೊತೆ ಬಿಜೆಪಿಗೆ ಬರಲು ಕಾಯುತ್ತಿದ್ದಾರೆ ಎಂದು ಆರ್‌ಆರ್‌ ನಗರದ ಬಿಜೆಪಿ ಶಾಸಕ ಮುನಿರತ್ನ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯವರನ್ನು ಮುನಿರತ್ನ ಕಾಂಗ್ರೆಸ್‌ಗೆ ಕಳುಹಿಸುತ್ತಿದ್ದಾರೆ ಎಂಬ ಆರೋಪಕ್ಕೆ ಅವರು ಈ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ನಾನೇ ಬಿಜೆಪಿಯವರನ್ನು ಕಾಂಗ್ರೆಸ್‌ಗೆ ಕಳಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಆದರೆ, ಡಿಕೆ ಶಿವಕುಮಾರ್‌ ಅವರೇ 40 ಶಾಸಕರ ಜೊತೆ ಬಿಜೆಪಿಗೆ ಬರಲು ತಯಾರಾಗಿ ಕಾಯುತ್ತಿದ್ದಾರೆ. … Continue reading 40 ಜನರೊಂದಿಗೆ ಬಿಜೆಪಿಗೆ ಬರಲು ಡಿಕೆಶಿ ಕಾಯುತ್ತಿದ್ದಾರೆ : ಸ್ಫೋಟಕ ಹೇಳಿಕೆ ನೀಡಿದ ಮುನಿರತ್ನ!