ಮಂಗಳೂರು ನಗರದಲ್ಲಿ ಕಾಣಿಸಿದ ಚಿರತೆ: ಆತಂಕದಲ್ಲಿ ಜನತೆ-ಅರಣ್ಯಾಧಿಕಾರಿಗಳು ದೌಡು

ಮಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ಚಿರತೆ ಓಡಾಟ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ನಗರದ ರಾಷ್ಟ್ರೀಯ ಹೆದ್ದಾರಿಯಿಂದ ಅನತಿ ದೂರದಲ್ಲಿರುವ ಮರೋಳಿ ಶ್ರೀ ಸೂರ್ಯನಾರಾಯಣ ದೇಗುಲ ಪರಿಸರದಲ್ಲಿ ಇಂದು ನಸುಕಿನ ಜಾವ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಇದೀಗ ಮಂಗಳೂರು ಅರಣ್ಯ ವಲಯಾಧಿಕಾಧಿಕಾರಿ ಪ್ರಶಾಂತ್ ಪೈ ನೇತೃತ್ವದಲ್ಲಿ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಜನವಸತಿ ಪ್ರದೇಶವಾಗಿರುವ ಮರೋಳಿಯಲ್ಲಿ ಇಂದು ನಸುಕಿನ ಜಾವ ಕಂಡು ಬಂದ ಚಿರತೆಯನ್ನು ಯಾರೋ ತಮ್ಮ ಮೊಬೈಲ್‌ … Continue reading ಮಂಗಳೂರು ನಗರದಲ್ಲಿ ಕಾಣಿಸಿದ ಚಿರತೆ: ಆತಂಕದಲ್ಲಿ ಜನತೆ-ಅರಣ್ಯಾಧಿಕಾರಿಗಳು ದೌಡು